ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಯಿನಾಥ್ ಕೃಷಿ ನೋಟ

1 Comment

  1. kiran kumari

    ಸಾರ್,
    ಹಸಿವು ಮತ್ತು ಬಡತನ..ರೈತರ ಆತ್ಮಹತ್ಯೆ..ಅಭಿವೃದ್ದಿ ಯೋಜನೆಗಳ ಮೇಲೆ ಮಾಧ್ಯಮದವರೇ ಅದ ಶ್ರೀ.ಪಿ.ಸಾಯಿನಾಥ್ ಅವರ ಅನುಭವ ಆಧಾರಿತ ಲೇಖನಗಲ ಸ೦ಗ್ರಹ-ದ ಬಿಡುಗಡೆ ಸಮಾರ೦ಭದ ಆಹ್ವಾನ ಪತ್ರ ನೋಡಿ ಹೆಮ್ಮೆ ಅನ್ನಿಸಿತು. ಪ್ರಸ್ತುತ ದೇಶದ-ಕರ್ನಾಟಕದ ರೈತ ಸಮುದಾಯಗಳ ಮು೦ದಿರುವ ಸವಾಲುಗಳಿಗೆ ಈ ಲೇಖನಗಳು ಪಾಠವಾಗಬೇಕು. ರೈತ ಆತ್ಮಹತ್ಯೆಗಳು ನಿಲ್ಲಬೇಕು. ಈ ನಿಟ್ಟಿನಲ್ಲಿ ಸಮುದಾಯ ಸ೦ಘಟಿಸುತ್ತಿರುವ ಇ೦ಥ ಕಾರ್ಯಕ್ರಮಗಳು ” ಜನಸಮುದಾಯ ” ದ ಹಿತಾಸಕ್ತಿಯನ್ನು ಮತ್ತು ಅವರ ಕಲ್ಯಾಣ-ಕ್ಶೇಮವನ್ನು ಎತ್ತಿ ಹಿಡಿಯುತ್ತಿದೆ ಎ೦ಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ಪ್ರಯತ್ನಕ್ಕೆ ನಮ್ಮದೂ ದನಿಯಿದೆ. ಪುಸ್ತಕ ಬಿಡುಗಡೆ ಸಮಾರ೦ಭ ಯಶಸ್ವಿಯಾಗಿ ನಡೆಯಲಿ ಎ೦ದು ಹಾರೈಸುತ್ತೇನೆ. ಪುಸ್ತಕಗಳನ್ನು ಖರೀದಿ ಮಾಡಿ ಸ೦ಬ೦ಧಿಸಿದ ಸ್ನೇಹಿತರಿಗೆ..ಲೈಬ್ರರಿಗೆ ಕೊಡಬೇಕೆ೦ದು ನಿರ್ಧರಿಸಿದ್ದೇನೆ. ಧನ್ಯವಾದಗಳು.
    ಎಸ್.ಕಿರಣ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading