ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನವೂ ಕುಂಭವೂ..

ಹಾಲುಗಲ್ಲದ ಬಾಲೆಯರು ಬಹುದೂರದಿಂದ ನೀರು ಹೊರುತ್ತಾರೆ

ಎಲ್ ಸಿ ನಾಗರಾಜ್ 

ರಂಗ ನಿರ್ದೇಶಕ ಮತ್ತು ಚರಕ ಸಂಸ್ಥೆಯ ಪ್ರಸನ್ನ ಅವರು ಇತ್ತೀಚೆಗೆ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ರಥದ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವುದನ್ನ ತಿರಸ್ಕರಿಸಿ ನೀರಿನ ಕೊಡವನ್ನ ರಥದ ಮೇಲಿಟ್ಟು ಮೆರವಣಿಗೆ ಮಾಡುವಂತೆ ಸಂಘಟಕರಿಗೆ ಸೂಚನೆ ಕೊಟ್ಟಿದ್ದರು

ಡಾ. ಚಂದ್ರಶೇಖರ ಕಂಬಾರರು ನನಗೆ ಇಷ್ಟವಾದ ಸಾಹಿತಿಗಳು .

ಸಾಹಿತ್ಯ ಸಮ್ಮೇಳನ ‌ನಡೆಯುತ್ತಿರುವ ಧಾರವಾಡದ ಹತ್ತಿರ ಯಾವುದಾದರೂ ಒಂದು ಹಳ್ಳಿಯ ಹತ್ತಿರ ಹಾಲುಗಲ್ಲದ ಬಾಲೆಯೊಬ್ಬಳು ಬರಿಗೊಡಗಳನ್ನ ಹೊತ್ತು ನೀರಿಗಾಗಿ ಹೊರಟಿರುತ್ತಾಳೆ .

ನೀರು ಸಿಕ್ಕರೆ ಶಾಲೆಗೂ ಹೋಗಲು ಸಾಧ್ಯವಾಗುತ್ತದೆ !

‍ಲೇಖಕರು Avadhi

6 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading