ಡೈಮಂಡ್ ಶೆಟ್ಟರ ಮಗ ಅಪ್ರಮೇಯನಿಗೂ
ಅಪ್ಪಾವು ಶೆಟ್ಟರ ಮಗಳು ಕಮಲಮಣಿಗೂ…..
ಕಲ್ಯಾಣವಂತೆ….
ಕಮಲಮಣಿ ಕಾಮಿಡಿ ಕಲ್ಯಾಣವಂತೆ.
ಪ್ರೇಮಿಗಳೆಲ್ಲ ಬರಬೇಕಂತೆ. ಸದಾಶಯವನು ತರಬೇಕಂತೆ……
ಮಾರ್ಚ್ 26 ರಂದು,
ಸಂಜೆ 7-30 ಗಂಟೆಗೆ. ರಂಗಶಂಕರದಲ್ಲಿ. ಕಮಲಮಣಿ ಕಾಮಿಡಿ ಕಲ್ಯಾಣ ಎಂಬ ನಾಟಕ

ಸಂಚಾರಿ ಥಿಯೇಟ್ರು ಕಡೆಯಿಂದ ಮದುವೆ ಆಹ್ವಾನ





I want the schedule of events.can u please