‘ಸಂಚಯ’ ತನ್ನ ೮೦ ನೆಯ ಸಂಚಿಕೆಯ ಸಂಭ್ರಮದಲ್ಲಿದೆ.
ಈ ಕಾರಣಕ್ಕಾಗಿಯೇ ಸಂಪಾದಕ ಡಿ ವಿ ಪ್ರಹ್ಲಾದ್ ಬನಶಂಕರಿ ಎರಡನೇ ಸ್ಟೇಜ್ ನಲ್ಲಿರುವ ಸುಚಿತ್ರ ಕಲಾ ಕೇಂದ್ರದಲ್ಲಿ ಬೆಳಗ್ಗೆ ೧೦ ಕ್ಕೆ ಪುಟ್ಟ ಕೂಟ ಇಟ್ಟುಕೊಂಡಿದ್ದಾರೆ. ಸಾಹಿತ್ಯ ಪ್ರಿಯರೆಲ್ಲರೂ ಈ ದಿಢೀರ್ ಕಾರ್ಯಕ್ರಮಕ್ಕೆ ತಪ್ಪದೆ ಬರಬೇಕು.

ಸಂಚಯ-80
ನಿಮಗೆ ಇವೂ ಇಷ್ಟವಾಗಬಹುದು…





0 Comments