ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಕಥನ'ದಲ್ಲಿ ಕವನ

ಆ ಕಡೆ ಮುಖ್ಯ ವೇದಿಕೆ.. ಈ ಕಡೆ ಸಮಾನಾಂತರ ವೇದಿಕೆ
ಅಷ್ಟೇ ಗೊತ್ತಿದ್ದರೆ ನಿಮಗೆ ಸಾಹಿತ್ಯ ಸಮ್ಮೇಳನ ಸರಿಯಾಗಿ ಅರ್ಥ ಆಗಿಲ್ಲ ಅಂತಾನೆ ಅರ್ಥ
ಸಾಹಿತ್ಯ ಸಮ್ಮೇಳನದಲ್ಲಿ ಕಾಲಿಟ್ಟ ಕಡೆಯೆಲ್ಲಾ ಸಾಹಿತ್ಯ ಇರುತ್ತೆ
ಹೌದು ಅಂದವರು ರಾಜೇಂದ್ರ ಪ್ರಸಾದ್
ಸಂಕಥನದ ರಾಜೇಂದ್ರ ಪ್ರಸಾದ್
ಎಲ್ಲಾ ವೇದಿಕೆಗಳಷ್ಟೇ ಮುಖ್ಯವಾದ ಗೋಷ್ಠಿಗಳು ಇಲ್ಲೂ ಜರುಗಿ ಹೋದವು, ಕಥಾ ವಾಚನ, ಕವಿತಾ ವಾಚನಕ್ಕಿದ್ದವರು ಘಟಾನುಘಟಿಗಳೇ..
ಕಿವಿಗಳೂ ಅಷ್ಟೇ



‍ಲೇಖಕರು avadhi

27 November, 2017

1 Comment

  1. Chidambar Narendra

    Very Good initiative from Sankathana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading