ಶುಭದಾ ಪ್ರಕಾಶನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಾಹಿತ್ಯ ಶಿಬಿರದ ನೋಟ ಇಲ್ಲಿದೆ. ಕಿ ರಂ ನಾಗರಾಜ್, ಚಂಪಾ, ಜಯಂತ್ ಕಾಯ್ಕಿಣಿ, ಚಿದಂಬರರಾವ್ ಜಂಬೆ, ಪಟ್ಟಣಶೆಟ್ಟಿ ದಂಪತಿಗಳು, ಅಗ್ರಹಾರ ಕೃಷ್ಣಮೂರ್ತಿ, ಜರಗನಹಳ್ಳಿ ಶಿವಶಂಕರ್ ಕಾರ್ಯಕ್ರಮದಲ್ಲಿದ್ದರು.
ಈ ಶಿಬಿರದ ಫೋಟೋಗಳನ್ನು ಅಜಿತ್ ಕೌಂಡಿನ್ಯ ಪ್ರೀತಿಯಿಂದ ಕಳಿಸಿಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್.





ಶುಭದಾ ಸಾಹಿತ್ಯ ಶಿಬಿರ
ನಿಮಗೆ ಇವೂ ಇಷ್ಟವಾಗಬಹುದು…





ಅಜಿತನ ಸಾಹಸಕ್ಕೆ ಸ್ವಾಗತ.