ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳ ೧೦ ರಂದು ರಾತ್ರಿ ಯಶವಂತಪುರದಿಂದ ರೈಲು ಹೊರಡಲಿದೆ. ಅದೇ ರೀತಿ ಸಮ್ಮೇಳನದ ಕೊನೆಯ ದಿನವಾದ ೧೩ ರಂದು ರಾತ್ರಿ ಬೆಳಗಾವಿಯಿಂದ ಈ ರೈಲು ಹೊರಡುತ್ತದೆ.
ಮುಂಗಡ ಕಾಯ್ದಿರಿಸುವ ಸೌಲಭ್ಯ ನಾಳೆ ಮಂಗಳವಾರದಿಂದ ಆರಂಭ. ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿರುವ ಕೆ ಎಸ್ ಟಿ ಡಿ ಸಿ ಕಚೇರಿಯಲ್ಲಿ ಸೀಟು ಕಾಯ್ದಿರಿಸಬಹುದು







0 Comments