ವಾಲೀಕಾರ ನಿಧನಕ್ಕೆ ಶೋಕ: ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ

ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ

ಎಂದು ಕೇಳುತ್ತಲೇ ದಲಿತರ, ಶೋಷಿತರ ನೋವಿನ ಮೂಕ ಸಂವೇದನೆಗೆ

ಗಟ್ಟಿ ಧ್ವನಿಯಾಗಿ ಹಾಡಿದ

ಚೆನ್ನಣ್ಣ ಇನ್ನಿಲ್ಲ

-ಮಹಿಪಾಲರೆಡ್ಡಿ ಮುನ್ನೂರ್ 

ಅಣ್ಣ ಚೆನ್ನಣ್ಣ ವಾಲೀಕಾರ ಅಂದು ೧೯೮೪ರಲ್ಲಿ ಧರ್ಮಸ್ಥಳದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಆಯೋಜಿಸಲು,ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಹಂಪಾನಾ ಅವರಿಗೆ ಪತ್ರ ಬರೆದ ಕಾರಣ, ಪರಿಷತ್ತಿನ ಅಧ್ಯಕ್ಷರು ಸಾಹಿತ್ಯದಲ್ಲಿ ದಲಿತ ಬಲಿತ ಅನ್ನುವುದಿಲ್ಲ ಎಂದಿದ್ದರು.

ಅದರೂ ಚೆನ್ನಣ್ಣನವರ ಹೋರಾಟಕ್ಕೆ ಮಣಿದು ಗೋಷ್ಠಿ ಏರ್ಪಡಿಸಿದ್ದರು.

ಅಂದು ಚೆನ್ನಣ್ಣನವರ ಎದೆಯ ಬ್ಯಾನಿ(ದಲಿತರ) ಹೊರ ಹಾಕಲು ಅವಕಾಶ ಸಿಕ್ಕಿತು. ಅಲ್ಲಿಯಿಂದ ಇಂದಿನ ತನಕ ಕ್ರಾಂತಿ ಗೀತೆ ಹಾಡಿದ.
ಅಂದು ಎಲ್ಲರ ಎದೆಯ ಬ್ಯಾನಿ ನನ್ನದೆಂದು ಬದುಕು ಮಾಡಿದ,ಇಂದು ಅವರ ಎದೆಯ ಬ್ಯಾನಿ ನಾವ್ಯಾರೂ ಹೊರಲಾಗದೆ ಅಸಹಾಯಕರಾದ್ದೇವೆ.

-ಪ್ರೊ.ಎಚ್.ಟಿ. ಪೋತೆ.

‍ಲೇಖಕರು avadhi

November 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: