ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲಾ ಅವರು ಹೇಳಿದ್ದು ಕರೆಕ್ಟ್.

ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?
ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.
ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ.
ಗುರು ಅವರು ನೀಡಿದ ಮೊದಲ ಪ್ರತಿಕ್ರಿಯೆ ಇಲ್ಲಿದೆ
ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ
+++

cimg1958ಚಿತ್ರ: ಗೌತಮ್
                                                                           (ಹೆಜ್ಜೆ ಬ್ಲಾಗ್ ನಿಂದ)
ಗುರು

malnadhudga@gmail.com |
ಲೀಲಾ ಅವರು ಹೇಳಿದ್ದು ಕರೆಕ್ಟ್. ಯಾಕೆ ಅಂದ್ರೆ ನಮ್ಮ ಹಾಗೆ ಉಗ್ರರು ಟಿ ವಿ ನೋಡ್ತಾ ಇರ್ತಾರೆ. ಅವರಿಗೂ ಎಲ್ಲಾ ವಿಷಯ ತಿಳಿದು ಬಿಡುತ್ತೆ. ಅದಕ್ಕೇ ಅದನ್ನು ಲೈವ್ ತೋರಿಸೋ ಬದಲು, ಕಾರ್ಯಾಚರಣೆ ಪೂರ ಆದಮೇಲೆ ತೋರಿಸಿದರೆ ಒಳ್ಳೆಯದು ಅಲ್ವ?

‍ಲೇಖಕರು avadhi

4 December, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading