ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶ್ ವಿಚಾರ ಸಂಕಿರಣ

2 Comments

  1. ಆನಂದ ಕೋಡಿಂಬಳ

    ಬಹಳ ಅರ್ಥಪೂರ್ಣವಾದ ವಿಚಾರಸಂಕಿರಣ. ಲಂಕೇಶರು ಕನ್ನಡ ಬರಹದ ದಿಕ್ಕನ್ನು ಸೂಚಿಸಿದವರು. ಸ್ವಾಭಿಮಾನದ ಸಮಾಜ ಕಟ್ಟಲು ಕನಸು ಕಂಡವರು.ಬರಹದ ಭಾಷೆ ಕಲಿಸಿದವರು. ಜಾಣ-ಜಾಣೆಯರಾಗುವಂತೆ ಕನ್ನಡದ ಮಕ್ಕಳನ್ನು ಬೆಳೆಸಿದವರು. ಆಯೋಜಿಸಿದ ಈ ವಿಚಾರಸಂಕಿರಣದ ಆಮಂತ್ರಿತರೆಲ್ಲ ಸಮರ್ಥರೇ. ವಿಷಯ ತಿಳಿದು ಸಂತಸವಾಯಿತು.

  2. ಕವಿಸ್ವರ ಶಿಕಾರಿಪುರ

    ಅಬ್ಬಾ!!! ಲಂಕೇಶ್ ಹಬ್ಬ…. ಆ ದೈತ್ಯ ಪ್ರತಿಭೆ-ತಲೆಮಾರಿನ ತಳಮಳದ ಬದುಕು-ಬರಹಗಳಮೆಲುಕು ಹಾಕುವ ಆ ಅದ್ಭುತ ಕಾರ್ಯಕ್ರಮದಲ್ಲಿ ಕವಿಸ್ವರದ್ದೂ ಪಾಲಿರಲಿ… ಬಂದೇ ಬರುತ್ತೇವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading