ಡಾ ಪಿ ಶ್ರೀಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ನಾನು ಸಿದ್ದ ಪಡಿಸಿದ ‘ಪಾಡ್ದನಗಳಲ್ಲಿ ಕುಟುಂಬವ್ಯವಸ್ಥೆ ಒಂದು ಅಧ್ಯಯನ’ ಎಂಬ ವಿಷಯಕ್ಕೆ
ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನೀಡಿದೆ. ಈ ಸಂತೋಷದ ವಿಷಯವನ್ನು ನನ್ನೆಲ್ಲಾ ಗೆಳೆಯರಿಗೆ ತಿಳಿಸುತ್ತಿದ್ದೇನೆ
-ರಾಜೇಶ್ ಬೆಜ್ಜೆಂಗಳ
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ರಾಜೇಶ್ ಅವರೀಗೆ ಶುಭಾಶಯಗಳು..