ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜನೀಕಾಂತ್ ತಂದೆ

umesh raju

ಉಮೇಶ್ ರಾಜು ಸಂತೇಬಾಚನಹಳ್ಳಿ 

13435392_1744474155808446_46120106909178502_n

 

 

 

ಇವರನ್ನು ನಟ ರಜನೀಕಾಂತ್ ತಂದೆಯಾಗಿ ದತ್ತು ಸ್ವೀಕರಿಸಿದ್ದಾರೆ.

ವಿಷಯ ಏನೆಂದರೆ- ಇವರ ಹೆಸರು ಕಲ್ಯಾಣಸುಂದರಂ 30 ವರ್ಷಗಳ ಕಾಲ ಲೈಬ್ರೇರಿಯನ್ ಆಗಿದ್ದ ಇವರು ಇತೀಚೆಗೆ ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಹಂಚಿದ್ದಾರೆ, ನಿವೃತ್ತಿಯ ಸಮಯದಲ್ಲಿ ಬಂದ 10 ಲಕ್ಷ ಹಣವನ್ನು ಕೂಡ ಬಡವರಿಗಾಗಿಯೇ ಹಂಚಿದ್ದಾರೆ.

ನಾವ್ಯಾರೂ ಅರಿಯದ ಈ ಮಹಾವ್ಯಕ್ತಿಯನ್ನು ಅಮೆರಿಕದವರು ಆದರಿಸಿ man of the millennium ಆಗಿ ಆಯ್ಕೆ ಮಾಡಿದ್ದಾರೆ.

ಅದರಲ್ಲಿ ಬಂದ 30 ಕೋಟಿ ಹಣವನ್ನೂ ಮಾಮೂಲಿಯಂತೆ ಬಡವರಿಗಾಗಿ ಹಂಚಿದ್ದಾರೆ.

ತನ್ನ ಗೇಣು ಹೊಟ್ಟೆಗಾಗಿ ಒಂದು ಹೋಟೆಲ್ ನಲ್ಲಿ ದುಡಿಯುತ್ತಿರುವ ಈ ದೊಡ್ಡ ಮನಸಿನ ದೊಡ್ಡ ವ್ಯಕ್ತಿತ್ವಕ್ಕೆ ಸಲಾಂ

‍ಲೇಖಕರು Admin

19 June, 2016

3 Comments

  1. Sangeeta Kalmane

    ಸಾಷ್ಟಾಂಗ ನಮಸ್ಕಾರಗಳು ಅಪ್ಪಾ!

    • Manjunath belakere

      ನಿಜಕ್ಕೂ ಬೆರಗಾಯಿತು ಹೆಮ್ಮೆನಿಸಿತು..ರಜಿನಿಕಾಂತರ ಮೇಲಿನ ಅಭಿಮಾನ ಇಮ್ಮಡಿಯಾಯಿತು

  2. pundalik kalliganur, artist

    pustakagala naduve kaala kaledavrige naveshtu “trana” annisirabeku. rajanikaant hrudaya vaishalyate doddadu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading