‘ರಂಗ ನಿರಂತರ’ ಹಮ್ಮಿಕೊಂಡಿರುವ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ದ ಎರಡನೆಯ ದಿನದ ಸಂಭ್ರಮ ಹೀಗಿತ್ತು.
ಮಹಾದೇವ ಹಡಪದ ಅವರ ನಿರ್ದೇಶನದಲ್ಲಿ ರಾಘವೇಂದ್ರ ಪಾಟೀಲ ಅವರ ‘ಮತ್ತೊಬ್ಬ ಮಾಯಿ’ ನಾಟಕ ಪ್ರದರ್ಶನಗೊಂಡಿತು.
‘ಬೆನ್ನಿಗೆಲ್ಲಿಯ ಕಣ್ಣು’ ಕಿರುಚಿತ್ರ ಪ್ರದರ್ಶನ ಜರುಗಿತು
ಸಿ ಬಸವಲಿಂಗಯ್ಯ ನಿರ್ದೇಶನದ ಲಕ್ಷ್ಮೀಪತಿ ಕೋಲಾರ ಅವರ ‘ಕನ್ನಗತ್ತಿ’ ನಾಟಕ ಪ್ರಧಾನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು
ತಾಯಿ ಲೋಕೇಶ್ ಕ್ಯಾಮೆರಾ ಕಣ್ಣು ಕಂಡಿದ್ದು ಹೀಗೆ-
0 ಪ್ರತಿಕ್ರಿಯೆಗಳು