ಯು ಆರ್ ಅನಂತಮೂರ್ತಿ ಇನ್ನಿಲ್ಲ


ಕನ್ನಡದ ವೈಚಾರಿಕ ಪ್ರಜ್ಞೆ ಯು ಆರ್ ಅನಂತಮೂರ್ತಿ ಇನ್ನಿಲ್ಲ.
ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ನಮ್ಮಿಂದ ದೂರಾದರೂ, ಅವರ ಅಗಲಿಕೆ ನಮಗೆ ಹಠಾತ್ ನಿರ್ಗಮನದಂತೆಯೇ ಕಾಣುತ್ತದೆ. ಅದಕ್ಕೆ ಕಾರಣ ನಮ್ಮ ಜನ ಮನದ ಜೊತೆ ಅವರು ಬೆರೆತಿದ್ದ ರೀತಿ, ನಮ್ಮ ದೈನಂದಿನ ತುಮುಲಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ.  ಯಾವುದೇ ಸಾಮಾಜಿಕ ಸಂಘರ್ಷದಲೂ ಅವರ ದನಿ ಇರುತ್ತಿತ್ತು. ಯಾವುದೇ ಸಾಮಾಜಿಕ ಅಸಮಾನತೆ ನಡೆದಾಗಲೂ ನಮ್ಮ ಕಣ್ಣು ಅವರ ಕಡೆ ಹೊರಳುತ್ತಿತ್ತು.  ಮಾತನಾಡುತ್ತಾ ಆಡುತ್ತಾ ಇದ್ದಕ್ಕಿದ್ದಂತೆ ಮೇಷ್ಟರು ಹೊರತು ಹೋಗಿದ್ದಾರೆ.
ಮೇಷ್ಟ್ರೇ ನಿಮ್ಮನ್ನು ನಾವು ಕಳೆದುಕೊಂಡೆವು…

‍ಲೇಖಕರು G

August 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: