ಯಾರು ಈ ಚರಕ ಕ್ಯಾಲೆಂಡರ್ ಜನಕ..?

 

ಸುರೇಶ ಕಂಜರ್ಪಣೆ 

ಖಾದಿ ಕಮಿಷನ್ ಚೇರ್ಮನ್ ಯಾರು ಅಂತ ಕುತೂಹಲ ಇದ್ದರೆ ತಗೊಳ್ಳಿ. ಈ ಫೊಟೋದಲ್ಲಿರುವಾತ.

ಈತನ ಹೆಸರು ವಿನಯ್ ಸಕ್ಷೇನಾ.

ಈತನ ಸಾಧನೆ ಇರುವುದು ಅದಾನಿ ಕಂಪೆನಿಯಲ್ಲಿ ದುಡಿದದ್ದು.

ಮತ್ತು ಅದರ ಪರವಾಗಿ ಪರಿಸರ ಸಂಬಂಧಿ  ಚಳವಳಿ ಮಾಡುತ್ತಿದ್ದವರ ಚಾರಿತ್ರ್ಯ ಹನನ ಮಾಡಿದ್ದು. ಮೇಧಾ ಪಾಟ್ಕರ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದು ಈತನ ಪ್ರಮುಖ ಸಾಧನೆ..

ಖಾದಿ ಬಿಡಿ ಚರಕಾ ನೋಡಿದ ದಾಖಲೆಯೂ ಇಲ್ಲ.

ಖಾದಿ ಕಮಿಷನ್ನಿನ ಈತನ bio-data ದಲ್ಲಿ ಬರೆದುಕೊಂಡಿರುವ ವಾಕ್ಯ ಹೀಗಿದೆ-

His immense social and legal efforts in keeping at bay the vested interests that tried to disrupt the good work of Sardar Sarovar Project are also highly regarded in Gujarat, MP and Rajasthan Any instance of anti-Development campaign will find him fighting it tooth and nail through a combination of technical, legal, social and cultural skills.

ಅಂದರೆ ಅಭಿವೃದ್ಧಿ ಯೋಜನೆಗೆ ವಿರೋಧ ಬಂದಾಗಲೆಲ್ಲಾ ತನ್ನ ಸಕಲ ಕೌಶಲ್ಯ ಬಳಸಿ ಅದರ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವಾತ .

( ಸಾಮಾನ್ಯ ಪರಿಭಾಷೆಯಲ್ಲಿ ಇಂತವರಿಗೆ ಬಾಡಿಗೆ ಹಂತಕರು ಎನ್ನುತ್ತಾರೆ..!!!)

ಈತನ ಈ ಹನನ ಸೇವೆಗೆ ಖಾದಿ ಕಮಿಷನ್ ಚೇರ್ಮನ್ ಹುದ್ದೆ ಕಾಣಿಕೆ ನೀಡಲಾಗಿದೆ. ಮೋದಿ ಸರ್ಕಾರ ನೇಮಿಸಿರುವ ಅಯೋಗ್ಯ ತಾರಾಮಣಿಗಳಲ್ಲಿ ಈತನೂ ಒಬ್ಬ..!!

‍ಲೇಖಕರು admin

January 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: