ಇತ್ತೀಚೆಗೆ ನನ್ನ ಮೊಬೈಲ್ ಗೆ ಬಂದ ಈ ಎಸ್ಎಂಎಸ್ ತುಂಬಾ ಇಷ್ಟವಾಯಿತು.
ನಿಮಗೂ ಹಿಡಿಸಬಹುದು ಎಂಬ ಕಾರಣಕ್ಕೆ ಇಲ್ಲಿ ಅದನ್ನು ಯಥಾವತ್ ನೀಡಿದ್ದೇನೆ…
-ಎಂ.ಎಲ್. ಲಕ್ಷ್ಮೀಕಾಂತ್
ಹಳ್ಳಿಯಲ್ಲಿದ್ದ ಬಡ ರೈತ ಜೈಲಿನಲ್ಲಿರುವ ತನ್ನ ಮಗನಿಗೆ ಒಂದು ಪತ್ರ ಬರೆಯುತ್ತಾನೆ- ಈ ವರ್ಷ ನಾನೂ ಆಲೂಗಡ್ಡೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ನೆಲದ ಗುಳಿ ಹೊಡೆಯಲು ನನ್ನಿಂದ ಆಗುತ್ತಿಲ್ಲ. ಒಂದು ವೇಳೆ ನೀನು ಜೈಲಿನಲ್ಲಿ ಇಲ್ಲದೆ ನನ್ನ ಜತೆ ಇದ್ದರೆ ಆ ಕೆಲಸ ಸುಲಭವಾಗುತ್ತಿತ್ತು.
ಇದಕ್ಕೆ ಜೈಲಿನಿಂದಲೇ ರೈತನ ಮಗ ಉತ್ತರ ಕೊಡುತ್ತಾನೆ- ದಯವಿಟ್ಟು, ನೆಲ ಅಗೆಯಬೇಡ. ಅದರಲ್ಲಿ ನಾನು ಗನ್ ಗಳನ್ನು ಹೂತಿಟ್ಟಿದ್ದೇನೆ.
ಮರುದಿನವೇ ಪೊಲೀಸರ ದಂಡು ಬಂದು ಆ ಬಡ ಕೃಷಿಕನ ಜಮೀನನ್ನೆಲ್ಲಾ ಅಗೆದು ಬಿಡುತ್ತದೆ. ಗನ್ ಗಳಿಗಾಗಿ ಹುಡುಕಾಡಿ ಬರಿಗೈಲಿ ವಾಪಸಾಗುತ್ತದೆ.
ತಂದೆಗೆ ಮಗ ಮತ್ತೆ ಪತ್ರ ಬರೆಯುತ್ತಾನೆ- ಅಪ್ಪ ಈಗ ನೀನು ಆಲೂಗಡ್ಡೆ ಬೆಳೆಯಬಹುದು. ಜೈಲಿನಲ್ಲಿದ್ದುಕೊಂಡು ನಾನು ಮಾಡಬಹುದಾದ ಸಹಾಯ ಇಷ್ಟೆ!
ಇದಕ್ಕೆ ಜೈಲಿನಿಂದಲೇ ರೈತನ ಮಗ ಉತ್ತರ ಕೊಡುತ್ತಾನೆ- ದಯವಿಟ್ಟು, ನೆಲ ಅಗೆಯಬೇಡ. ಅದರಲ್ಲಿ ನಾನು ಗನ್ ಗಳನ್ನು ಹೂತಿಟ್ಟಿದ್ದೇನೆ.
ಮರುದಿನವೇ ಪೊಲೀಸರ ದಂಡು ಬಂದು ಆ ಬಡ ಕೃಷಿಕನ ಜಮೀನನ್ನೆಲ್ಲಾ ಅಗೆದು ಬಿಡುತ್ತದೆ. ಗನ್ ಗಳಿಗಾಗಿ ಹುಡುಕಾಡಿ ಬರಿಗೈಲಿ ವಾಪಸಾಗುತ್ತದೆ.
ತಂದೆಗೆ ಮಗ ಮತ್ತೆ ಪತ್ರ ಬರೆಯುತ್ತಾನೆ- ಅಪ್ಪ ಈಗ ನೀನು ಆಲೂಗಡ್ಡೆ ಬೆಳೆಯಬಹುದು. ಜೈಲಿನಲ್ಲಿದ್ದುಕೊಂಡು ನಾನು ಮಾಡಬಹುದಾದ ಸಹಾಯ ಇಷ್ಟೆ!
thumba thumba chennagide sadaa kaduvudu innashtu enthavu avadhiyannu aavarisikollali
ಚೆನ್ನಾಗಿದೆ, ನಮ್ ಹಾಸ್ನುದ್ ರೈತ್ರು ಅಂದ್ರೇನು? ಸುಲ್ಭಾ ಮಾಡ್ಕಬೇಡಿ…
ಲಕ್ಷ್ಮೀಕಾಂತ್ ಅವರಿಗೆ ಬಂದ ಎಸ್ಎಂಎಸ್ ನ ತುಂಬ ಚೆನ್ನಾಗಿದೆ.
buddhi iddare prapanchadalli elli bekaadaru baduka bahudu!
simply superb!
Although I have read this before, I liked it now all the same. Thanks,
very nice sms
ಅರ್ಥಪೂರ್ಣವಾಗಿದೆ…..
sahasamaya moju. nijakku khushikottithu.
Thumba chennagide!! Short & sweet