ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆರವಣಿಗೆ ಜ್ಹಲಕ್

1 Comment

  1. ಆಸು ಹೆಗ್ಡೆ

    ೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ. ವೆಂಕಟಸ್ವಾಮಿಯವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ್ತು ಅವರಿಗೆ?

    ಸಮ್ಮೇಳನಾಧ್ಯಕ್ಷರಿಗೆ ನೀಡುವ ಗೌರವದಲ್ಲಿ ತಾನೂ ಪಾಲು ಕೇಳುವುದು ಯಾವ ಸೌಜನ್ಯ?

    ಅವರಿಗಾದರೆ ೯೮ ವರುಷ ಪ್ರಾಯ. ಇವರಿಗೆ…?

    ಸಮಾನತೆ ಪ್ರದರ್ಶಿಸಿ, ಒಂದು ರೀತಿಯಲ್ಲಿ ಅವರಿಗೆ ಅಗೌರವ ಸೂಚಿಸಿದಂತಾಗಿದೆ ಇಂದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading