ಕೆ ಎಸ್ ಪರಮೇಶ್ವರ್
ರಂಗಭೂಮಿ ಹಾಗೂ ಕಿರುಚಿತ್ರದ ಆಸಕ್ತಿಯಿಂದಾಗಿ ಐ ಟಿ ಕ್ಷೇತ್ರದಿಂದ ಹೊರಗೆ ಜಿಗಿದವರು. ‘ಅವಧಿ’ಯಲ್ಲಿ ಇವರು ಬರೆದ ‘ತೇಜಸ್ವಿಯನ್ನು ಹುಡುಕುತ್ತಾ..’ ಮಾಲಿಕೆ ಸಾಕಷ್ಟು ಜನರಲ್ಲಿ ಇದ್ದ ತೇಜಸ್ವಿ ಕುತೂಹಲವನ್ನು ದುಪ್ಪಟ್ಟುಗೊಳಿಸಿತು. ತೇಜಸ್ವಿಯವರ ಬಗ್ಗೆ ಅವರು ನಿರ್ದೇಶಿಸಿದ್ದ ಚಿತ್ರದ ಅನುಭವ ಮಾಲಿಕೆ ಅದು. ಈಗ ಕಲಬುರ್ಗಿ ಅವರ ಹತ್ಯೆಯ ಜಾಡು ಹಿಡಿದು ಹೊರಟಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
ಇಲ್ಲಿರುವ ವಿಡಿಯೋ ಪ್ಲೇ ಆಗದಿದ್ದಲ್ಲಿ, ನಿಮ್ಮ ಬ್ರೌಸರ್ ಅನ್ನು ರಿಫ್ರೆಶ್ ಮಾಡಿ
0 ಪ್ರತಿಕ್ರಿಯೆಗಳು