ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸಾರೆ: ದೃಶ್ಯಕ್ಕೊಂದು ನುಡಿಗಟ್ಟು


ಸಂವಾದ.ಕಾಂ
ಆಯೋಜಿಸಿರುವ
ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ
ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ-  ರಾಕ್‌ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ – ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ – ಕಲಾವಿದ
ಮಿತ್ರ – ಕಲಾವಿದ
ಪವನ್ ಕುಮಾರ್ – ಕಲಾವಿದ, ಚಿತ್ರಕತೆಗಾರ
ಸತೀಶ್ – ಕಲಾವಿದ

ದಿನಾಂಕ: 29 ರ ಭಾನುವಾರ
ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಿಗಿನ ಪ್ರದರ್ಶನ
ಭೋಜನಾನಂತರ ಸಂವಾದ
ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ
ಚರ್ಚೆಯನ್ನು ನಡೆಸಿಕೊಡಲಿರುವವರು:
ಟೀನಾ ಶಶಿಕಾಂತ್, – ಲೇಖಕಿ
ಹೇಮಾ ಪವಾರ್ ಲೇಖಕಿ,
ಚೇತನ ತೀರ್ಥಹಳ್ಳಿ, ಕನ್ನಡಪ್ರಭ,

ಎಸ್ ಆರ್ ರಾಮಕೃಷ್ಣ,, ಸಂಪಾದಕರು, ಸಂಡೇ ಮಿಡ್ ಡೇ
ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ

ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ-
ರವಿ-99004 39930
ಕಿರಣ್- 97317 55966
ಅರುಣ್(SAP Labs)-98453 85156
ರಾಜ್ ಕುಮಾರ್ – 94481 71069

‍ಲೇಖಕರು avadhi

27 November, 2009

4 Comments

  1. jayanth

    very decent love with nature film

    • avadhi

      sorry…sorry

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading