‘ಮುಖ್ಯಮಂತ್ರಿ’ ಕಲಾಗಂಗೋತ್ರಿಯ ಅತ್ಯಂತ ಯಶಸ್ವಿ ನಾಟಕ. ಚಂದ್ರು ಅವರ ಹೆಸರಿಗೆ ಶಾಶ್ವತವಾಗಿ ಮುಖ್ಯಮಂತ್ರಿಯನ್ನು ಜೋಡಿಸಿದ ನಾಟಕ.
ಈಗ ಆ ನಾಟಕದ ಮುಂದುವರಿಕೆಯಾಗಿ ‘ಮತ್ತೆ ಮುಖ್ಯಮಂತ್ರಿ’ ರಂಗವೇರಿದೆ.
ಕೆ.ವೈ. ನಾರಾಯಣ ಸ್ವಾಮಿ ರಚಿಸಿದ ಈ ನಾಟಕವನ್ನು ಬಿ.ವಿ.ರಾಜಾರಾಂ ನಿರ್ದೇಶಿಸಿದ್ದಾರೆ
ತಾಯಿ ಲೋಕೇಶ್ ಕಂಡಂತೆ… ಆ ನಾಟಕ ಹೀಗಿತ್ತು
ತಾಯಿ ಲೋಕೇಶ್
0 ಪ್ರತಿಕ್ರಿಯೆಗಳು