ಕನ್ನಡದ ಇಬ್ಬರು ಪ್ರೀತಿಯ ಬರಹಗಾರರಾದ ಸುಬ್ಬು ಹೊಲೆಯಾರ್ ಮತ್ತು ಜಿ ಎಸ್ ಉಬರಡ್ಕ ಅವರ ಕವಿತಾ ಸಂಕಲನದ ಹಸ್ತಪ್ರತಿಗೆ ಖ್ಯಾತ ಮುದ್ದಣ ಪ್ರಶಸ್ತಿ ಘೋಷಿಸಲಾಗಿದೆ.
ಸಾಹಿತಿ ನಾ ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘ ನೀಡುವ ಈ ಪ್ರಶಸ್ತಿಯನ್ನು ಜನವರಿಯಲ್ಲಿ ಪ್ರದಾನ ಮಾಡಲಾಗುವುದು.
ಸುಬ್ಬು ಹೊಲೆಯಾರ್ ಅವರ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ..’ ಹಾಗೂ ಜಿ ಎಸ್ ಉಬರಡ್ಕ ಅವರ ‘ಭೂಮಿ ತೂಗುವ ಹಕ್ಕಿ’ ಹಸ್ತಪ್ರತಿಗಳು ಬಹುಮಾನಕ್ಕೆ ಪಾತ್ರವಾಗಿದೆ.]]>
ಮತ್ತೆರಡು ಸಂತಸದ ಸುದ್ದಿ
ನಿಮಗೆ ಇವೂ ಇಷ್ಟವಾಗಬಹುದು…





Prashastivijetharige abhinandanegalu.
Congratulations to subbu Holeyar and Ubaradka!
-ns
congrats ! ibru akka pakkadavare (taluk) prashasti hodkondiddiri, jodi abhinandaneglu
Ibbarigu abhinandanegalu!
Ubhaya kavigalige hardika abhinandanegalu
CONGRATS SIR NIMMMA SAHITHYA KRUSHI IGEYE MUNDUVARIYALLI
ಉಭಯತರಿಗೂ ಅಭಿನಂದನೆಗಳು…