ರಾಕೇಶ್ ಕೊಣಾಜೆ
ಈ ಧರ್ಮ ರಕ್ಷಕರ ಮಂಗಳೂರಿನಲ್ಲಿ ಹುಟ್ಟಿದಕ್ಕಾಗಿ ಪಶ್ಚತ್ತಾಪ ಪಡುವಂತಾಗಿದೆ…..ವಿಪರೀತ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ತಂಗಿಯನ್ನು ಆಸ್ಪತ್ರೆಗೆ ಕರೆ ದೊಯ್ಯಲು ವಾಹನಗಳು ಸಿಗದೆ ಪಡಬಾರದ ಪಾಡು ಪಟ್ಟ ಅಣ್ಣನಾಗಿ…..ಯಾವುದೇ ತಪ್ಪು ಮಾಡದೆ ತನ್ನ ಪಾಡಿಗೆ ತಾನು ಬೈಕ್ ನಲ್ಲಿ ಬರುತ್ತಿದ್ದಾಗ ಧರ್ಮ ರಕ್ಷಕರ ಕೈಯಿಂದ ಇರಿಯಲ್ಪಟ್ಟ ಯುವಕನ ಅಣ್ಣನ ಸ್ನೇಹಿತನಾಗಿ ಹೇಳುತ್ತಿದ್ದೇನೆ..ನಾವು ಮಂಗಳೂರಲ್ಲಿ ಹುಟ್ಟ ಬಾರದಿತ್ತು.
🙁