ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಭೂಮಿ ಗೀತ' ಹಬ್ಬ

ಅಡಿಗರ 'ಭೂಮಿ ಗೀತ' ವನ್ನು 'ಸಂಚಯ'ದ ಡಿ ವಿ ಪ್ರಹ್ಲಾದ್ ಕವಿತಾ ಹಬ್ಬವಾಗಿಸಿದರು. ಪ್ರಕಾಶ್ ರೈ ಕವಿತೆ ಓದಿದ್ದು ಹೀಗೆ. ಚಿತ್ರ : ಪ್ರತೀಕ್ ಮುಕುಂದ್


‍ಲೇಖಕರು avadhi

9 May, 2010

2 Comments

  1. ಡಿ.ಎಸ್.ರಾಮಸ್ವಾಮಿ

    only people like D V Prahlad can do this magic. And only Avadhi can publish this.

  2. ಕಂಡಕ್ಟರ್ ಕಟ್ಟಿಮನಿ 45E

    ನಿಜಕ್ಕೂ ‘ಸಂಚಯ’ದ ಸಾಹಿತ್ಯ ಸಂಜೆ ಅರ್ಥಪೂರ್ಣ ಕಾರ್ಯಕ್ರಮ.ಕಳೆದವಾರದ ‘ಅಡಿಗರ’ರ ‘ಭೂಮಿಗೀತ’೫೦ ವಸಂತದ ಸುಂದರ ನೆನೆಪಿನ ಸಂಜೆ. ಬಾಲಸುಬ್ರಮಣ್ಯ ಕಂಜರ್ಪಣೆಯವರ ಅಡಿಗರ ಕಾವ್ಯಧೋರಣೆ ಕುರಿತು ಹೃದಯಸ್ಪರ್ಷಿಯಾಗಿ ಮಾತನಾಡಿದರು.. ಈ ಹಿಂದಿನ ವಾರದ ಎಸ್. ದಿವಾಕರ್ ರ ಕಥೆಗಳ ವಾಚನ ಮರೆಯಲಾಗದ್ದು.{ಕಳೆದ ವರ್ಷದ ನೀನಾಸಂ ಶಿಬಿರದಲ್ಲಿ ಎಸ್.ದಿವಾಕರ ಕಥೆ ವಾಚನ ಜೀವನದಲ್ಲೆ ಮರೆಯದ ಅನುಭವ}…ಪ್ರಲ್ಹಾದರು ಅಭಿನಂದನಾರ್ಹರು..
    ಕಂಡಕ್ಟರ್ ಕಟ್ಟಿಮನಿ 45E

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading