ಸಿ ಎನ್ ರಾಮಚಂದ್ರನ್ ಅವರಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ
ಅವರ ’ಆಖ್ಯಾನ ವ್ಯಾಖ್ಯಾನ’ ವಿಮರ್ಶಾ ಪ್ರಬಂಧಗಳ ಪುಸ್ತಕಕ್ಕೆ ಈ ಪ್ರಶಸ್ತಿ ಸಂದಿದೆ
ಅವಧಿಯ ಅಭಿನಂದನೆಗಳು
ಈ ಬಗ್ಗೆ ಅವಧಿ ಅವರನ್ನು ಅಭಿನಂದಿಸಿದಾಗ ಸಿ ಎನ್ ಆರ್ ರವರು ಹೇಳಿದ್ದು ಹೀಗೆ :
’ಒಂದು ಕ್ಷಣ ನಂಬೋಕ್ಕಾಗಲಿಲ್ಲ. ಆಮೇಲೆ ಎಷ್ಟು ಜನರ ಪ್ರೀತಿ, ಮಾರ್ಗದರ್ಶನ, ಆಶೀರ್ವಾದದಿಂದ ಇದು ಸಿಕ್ಕಿದೆ ಎಂದು ಮನಸ್ಸು ತುಂಬಿ ಬಂತು. ನಂತರ ವಿವೇಕ್ ರೈ, ಜಿ ಎಸ್ ಎಸ್ ಎಲ್ಲರ ಮಾರ್ಗದರ್ಶನ, ಪ್ರೀತಿ, ವಿಶ್ವಾಸ ನೆನಪಾಯ್ತು! ಇದು ಅವೆಲ್ಲದರ ಫಲ.
ವಿಮರ್ಶಾ ಕೃತಿಗೆ ಈ ಪ್ರಶಸ್ತಿ ಬಂದದ್ದರಿಂದ ಸಾಹಿತ್ಯಾಸಕ್ತರಲ್ಲಿ ವಿಮರ್ಶೆಯ ಓದಿನಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಲಿ ಎಂದು ನಾನು ಹಾರೈಸುತ್ತೇನೆ.’






Hearty congratulations to Professor Rao. He eminently deserves this award.
Abhinandanegalu sir 🙂
Abhinandanegalu Sir. 🙂
ಅಭಿನಂದನೆಗಳು sir
ಹಾರ್ದಿಕ ಅಭಿನ೦ದನೆಗಳು
ಹಾರ್ದಿಕ ಅಭಿನಂದನೆಗಳು
ಪ್ರೀತಿಯಿಂದ
ಪಂಡಿತಾರಾಧ್ಯ
Sir,Hardika abhinandanegalu
ಹಾರ್ದಿಕ ಅಭಿನಂದನೆಗಳು
ಪ್ರೀತಿಯಿಂದ
ಪ್ರೊ ಸಿ ಎನ್ ರಾಮಚಂದ್ರನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
hearty congratulations to C,N.R. You deserve this.