ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆ ಇನ್ನಿಲ್ಲ

5 Comments

  1. keer

    ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸೋಣ್!

  2. ಆತ್ರಾಡಿ ಸುರೇಶ ಹೆಗ್ಡೆ

    ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ
    ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ
    ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ
    ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ
    ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ
    ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ
    ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು
    ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸ ಬೇಕಿತ್ತು
    ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ
    ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ
    _______________________________
    ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.

  3. shiva

    ಈಗ ವಿಜಯ ಕರ್ನಾಟಕವೇ ಟೈಮ್ಸಾಫಿಂಡಿಯಾದಂತೆ ಆಗಿದೆಯಲ್ಲ.
    ಇನ್ಯಾಕೆ ಮತ್ತೆ ಈ ಕನ್ನಡ TOI?
    ಶ್ರದ್ಧಾಂಜಲಿಗಳು.

  4. ಕವಿಸ್ವರ ಶಿಕಾರಿಪುರ

    ಮೊದಲ ಅನುವಾದಿತ ಕನ್ನಡ ಪತ್ರಿಕೆ ಅಂತ್ಯಗೊಂಡಿದೆ… ಅಂತೂ ಕನ್ನಡಿಗ ಸ್ವಂತಿಕೆಯನ್ನು ಮೆರೆದು ಎಂಜಲನ್ನು ಎಸೆದಿದ್ದಾನೆ… ಹಿಂದೆಯೇ ಅನಂತಮೂರ್ತಿ ಹೇಳಿದ್ರು, ಈಗ ನಿಜವಾಗಿದೆ…

  5. ಶ್ರೀವತ್ಸ ಜೋಶಿ

    ದಿ ಟೈಮ್ಸ್ ಆಫ್ ಇಂಡಿಯಾ(ಕನ್ನಡ)”
    ದಿ = ದಿವಂಗತ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading