ಬಿಳುಮನೆ ರಾಮದಾಸ್ ಜೊತೆ..

ಹಿರಿಯ ಮಿತ್ರರಾದ ಬಿಳುಮನೆ ರಾಮದಾಸ್ ಇಂದು ನಮ್ಮೊಂದಿಗಿಲ್ಲ.

ಅವರು ನವೆಂಬರ್ 2007ರಲ್ಲಿ ನಮ್ಮೆಲ್ಲ ಗೆಳೆಯರಾದ ಪ್ರೊ. ಶಿವರಾಮಯ್ಯ, ನಂಗಲಿ ಚಂದ್ರಶೇಖರ್, ಲಕ್ಷ್ಮೀಪತಿ ಕೋಲಾರ, ಕೆ.ವೈ. ನಾರಾಯಣಸ್ವಾಮಿ, ಕೆ. ಪುಟ್ಟಸ್ವಾಮಿ, ಶಿವಪ್ಪ, ರಮೇಶ್ ರೆಡ್ಡಿ, ಬೈರೇಗೌಡ, ಅಮರ್ ಮುಂತಾದವರನ್ನು ಮಲೆನಾಡಿನ ಪ್ರವಾಸ ಕರೆದೊಯ್ದಿದ್ದರು.

ಅಲ್ಲಿ ಹಿನ್ನೀರಿನಲ್ಲಿ ಮುಳುಗಡೆಯಾದ ಅವರ ಮನೆ, ಹೊಲ ಇತ್ಯಾದಿ ತೋರಿಸಿ ಭಾವುಕರಾದರು.

ಕುಪ್ಪಳಿಯಿಂದ ಕೆ.ಸಿ. ಶಿವಾರೆಡ್ಡಿ ಸಹ ನಮ್ಮೊಡನಿದ್ದರು. ಆ ಎರಡು ದಿನಗಳ ಕೆಲವು ನೆನಪುಗಳು

-ಜೆ ಬಾಲಕೃಷ್ಣ 

ಚಿತ್ರಗಳು: ಜೆ ಬಾಲಕೃಷ್ಣ, ಕೆ ಸಿ ಶಿವಾರೆಡ್ಡಿ ಮತ್ತು ರಮೇಶ್ ರೆಡ್ಡಿ

‍ಲೇಖಕರು avadhi

March 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: