ಕೆ ಮುದ್ದುಕೃಷ್ಣ
ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ ಬನ್ನಿ ಮಂಟಪದ ಮುಖ್ಯ ರಸ್ತೆಯಲ್ಲಿ ಹವಾನಿಯಂತ್ರಿತ ಶಾಖೆ ತೆರದಿದೆ.
ಇಲ್ಲಿಯ ಕೈಮಾ ಗೊಜ್ಜು, ಸುಕ್ಕಪಲ್, ಖುಷ್ಕ ಬಹಳ ರುಚಿ ತಿನಿಸುಗಳು.
ನಮ್ಮ ಮಕ್ಕಳ ಜೊತೆ ಮದ್ಯಾಹ್ನದ ಊಟ. ಬಿರಿಯಾನಿಯಿಂದ ಫಿರ್ನಿವರೆಗೆ
0 ಪ್ರತಿಕ್ರಿಯೆಗಳು