ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಹುರೂಪಿಯ ತೇಜಸ್ವಿ ಹಬ್ಬ

ತೇಜಸ್ವಿಯವರ ಪುಸ್ತಕ ಬಿಡುಗಡೆ ಮಾಡಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ‘ತೇಜಸ್ವಿ ಸಿಕ್ಕರು’ ಕೃತಿಯನ್ನು ಕೈಯಲ್ಲಿ ಹಿಡಿದು, ಅವರೇ ಸಿಕ್ಕಷ್ಟು ಖುಷಿಯಲ್ಲಿ ನಗುವ ವದನ ಬೀರಿದರು.

ಬಿಡುಗಡೆ ಸಮಾರಂಭದಲ್ಲಿ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್ , ಗ್ರಾಮೀಣ ಕುಟುಂಬದ ಮುಖ್ಯಸ್ಥರಾದ ಎಂ. ಎಚ್. ಶ್ರೀಧರಮೂರ್ತಿ, ಬಹುರೂಪಿ ನಿರ್ದೇಶಕರಾದ ಶ್ರೀಜಾ, ‘ತೇಜಸ್ವಿ ಸಿಕ್ಕರು’ ಕೃತಿಕಾರ ಕೆ ಎಸ್ ಪರಮೇಶ್ವರ್, ರಂಗಕರ್ಮಿ ಸವಿತಾ ಉಪಸ್ಥಿತರಿದ್ದರು.

bahuroopi.in ಇಲ್ಲಿ ಕೊಂಡುಕೊಳ್ಳಬಹುದು 

ಇಲ್ಲವೇ ಬ್ಯಾಂಕ್ ಗೆ ಹಣ ಪಾವತಿಸಿ ನಮಗೆ ತಿಳಿಸಬಹುದು

 

‍ಲೇಖಕರು Avadhi

8 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading