ಒಂದೇ ಸಮ ಉರಿ.
ಕಣ್ಣಲ್ಲೂ, ಎದೆಯಲ್ಲೂ.
ಸತ್ತಿದ್ದು ಸಾಕು ಅನಿಸಿತು. ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ
_ _ _
‘ಅವಧಿ’ ಓದುಗರ ಹಾಟ್ ಫೇವರೈಟ್
ಚೇತನಾ ತೀರ್ಥಹಳ್ಳಿ ಅವರ
‘ಭಾಮಿನಿ ಷಟ್ಪದಿ’
ಈಗ ಪುಸ್ತಕ ರೂಪದಲ್ಲಿ
ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ-
ಪ ಸ ಕುಮಾರ್ ರೇಖೆಗಳು
ಅಪಾರ ಅವರ ವಿನ್ಯಾಸ
ಜೋಗಿ ಮುನ್ನುಡಿ
ವೆಂಕಟ್ರಮಣ ಗೌಡ ಮರುನೋಟ
ನಟರಾಜ್ ಹುಳಿಯಾರ್ ಬೆನ್ನುಡಿ
ಪ್ರತಿಗಳನ್ನು ಕಾಯ್ದಿರಿಸಿ






0 Comments