ಕಳೆದ ಬಾರಿ ನೀಡಿದ್ದ ಆ ‘ಶಿಲಾಮಣಿ’ಯ ಬಗ್ಗೆ ಅದೆಷ್ಟು ಒಲವು
ಕವಿತೆಯ ಪ್ರವಾಹ ಇನ್ನೂ ನಿಂತಿಲ್ಲ
ಆದರೂ ನಾವು ಮುಂದೆ ಹೆಜ್ಜೆ ಹಾಕಲೇಬೇಕಿದೆ
ಹಾಗಾಗಿ ಮತ್ತೊಂದು ಫೋಟೋ ನಿಮ್ಮ ಮುಂದೆ ನಿಂತಿದೆ
ಈ ಬಾರಿ ಬೆಸ್ಟ್ ಕವಿತೆಯನ್ನು ಆಯ್ಕೆ ಮಾಡುವವರು-
ನಮ್ಮ ನಿಮ್ಮೆಲ್ಲರನ್ನೂ ಕವಿತೆಯಲ್ಲೇ ಕಟ್ಟಿ ಹಾಕಿದ- ಗೋಪಾಲ ವಾಜಪೇಯಿ ಕಾಕಾ
ಕವಿತೆ ಬರೆಯಲು ಶುರು ಮಾಡಿ
ಕವಿತೆಗಳನ್ನು ಭಾನುವಾರದವರೆಗೆ ಮಾತ್ರ ಕಳಿಸಬಹುದು ( ೧೮ ಸೆಪ್ಟೆಂಬರ್)
0 ಪ್ರತಿಕ್ರಿಯೆಗಳು