ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ- ಗೀತಕ್ಕನ ಸಮರ್ಥನೆ


ಶ್ರೀ ರಾಮುಲುರನ್ನು ತಮ್ಮ ಅಂತ ಕರೆದಿದ್ದು ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ, ಅದು ಈ ಸೀಮೆಯ ಸಂಸ್ಕೃತಿ. ಇನ್ನು ಪ್ರಶಸ್ತಿಯ ವಿಚಾರ, ಶ್ರೀ ರಾಮುಲು ಸರ್ಕಾರದ ಪ್ರತಿನಿಧಿ ಅನ್ನುವ ಕಾರಣಕ್ಕೆ ಅವರನ್ನು ಪ್ರಶಸ್ತಿಯ ವಿಚಾರವಾಗಿ ಆಗ್ರಹಿಸಿದ್ದು. ಅದು ಅಂಗಲಾಚಿದ್ದಲ್ಲ, ಆಗ್ರಹಿಸಿದ್ದು. ಅದು ನಮ್ಮ ಹಕ್ಕು ಎಂದು ತಮ್ಮನ್ನು ಗೀತಕ್ಕ ಸಮರ್ಥಿಸಿಕೊಂಡರು.


‍ಲೇಖಕರು avadhi

20 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading