ಪ ಸ ಕುಮಾರ್ ಗೆ ಪ್ರಶಸ್ತಿ ಸಂಭ್ರಮ

ಹಿರಿಯ ಕಲಾವಿದ ಪ ಸ ಕುಮಾರ್ ಹಾಗೂ ಶಿಲ್ಪಿ ಮೌನೇಶ್ ಬಡಿಗೇರ್ ಅವರಿಗೆ ಕಲಾಧ್ಯಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಜೆ ಎಸ ಖಂಡೆ ರಾವ್, ಚಿ ಸು ಕೃಷ್ಣ ಸೆಟ್ಟಿ, ದೇವು ಪತ್ತಾರ್,  ಕೃಷ್ಣ ರಾಯಚೂರು ಭಾಗವಹಿಸಿದ್ದರು.

ಆ ಸಂಭ್ರಮದ ನೋಟ ಇಲ್ಲಿದೆ..

‍ಲೇಖಕರು avadhi

February 13, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. veeranna manthalkar

    avadhiyalli bareyutiruva lekhakara vichargalu & vividha maahitigalu hottu taruva avadhi blog nitya vinutana sangragalinda kudide. dhanyavadagalu
    -V.H.Veeranna manthalkar
    basavakalyan,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: