ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ ರಾಮಚಂದ್ರ ಗೌಡ ಅವರ ನೆನಪಿನಲ್ಲಿ…

ಹಿರಿಯ ಶಿಕ್ಷಣ ತಜ್ಞ, ಹಲವು ಯುವ ಮನಸ್ಸುಗಳಿಗೆ ಮಾರ್ಗದರ್ಶಿಯಾಗಿದ್ದ ಪ್ರೊ ರಾಮಚಂದ್ರಗೌಡ ಅವರ ನೆನಪಿನಲ್ಲಿ  ಪ್ರೊ ರಾಮಚಂದ್ರಗೌಡ ದತ್ತಿ ನಿಧಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧಿಭವನದಲ್ಲಿ ಈ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಪ್ರೊ ರಾಮಲಿಂಗಾರೆಡ್ಡಿ, ಎಂ ಎ ಪೊನ್ನಪ್ಪ, ಎನ್ ಆರ್ ವಿಶು ಕುಮಾರ್, ಡಾ ಎಚ್ ಶ್ರೀನಿವಾಸ್, ಡಬ್ಲ್ಯು ಪಿ ಕೃಷ್ಣ ಮುಂತಾದವರು ಭಾಗವಹಿಸಿದರು.

ಸಮಾರಂಭದ ಚಿತ್ರಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ ಮಾಡಿ


 

‍ಲೇಖಕರು G

6 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading