ಮಂಗಳೂರಿನ ಕರ್ನಾಟಕ ಬ್ಯಾಂಕ್ ಸಭಾಂಗಣದಲ್ಲಿ ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, ‘ಉದಯವಾಣಿ’ಯ ಅಂಕಣ ಬರಹ ‘ಕಲಿತದ್ದು ಕಲಿಸಿದ್ದು’ ಬಿಡುಗಡೆಗೊಂಡಿತು.
ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ.
ಈ ಕೃತಿ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ-
ಈ ಪುಸ್ತಕವನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
0 ಪ್ರತಿಕ್ರಿಯೆಗಳು