ಪ್ರತಿಮೆ ಉರುಳಿಸುತ್ತೀರಾ..??

ಇತ್ತೀಚೆಗೆ ನಮ್ಮ ದೇಶದ ಕಲವು ಸ್ಥಳಗಳಲ್ಲಿ ಲೆನಿನ್, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಶ್ಯಾಮ್ ಪ್ರಸಾದ್ ಮುಖರ್ಜಿಯವರ ಮೂರ್ತಿಗಳನ್ನು ವಿರೂಪಗೊಳಿಸಲಾಯಿತು/ಧ್ವಂಸಗೊಳಿಸಲಾ ಯಿತು. ಇಂತಹ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ಜರುಗಿದವು.

ಕರ್ನಾಟಕ ಸಂಗೀತದ ಖ್ಯಾತ, ಸಮಾಜಮುಖಿ ಗಾಯಕ ಟಿ ಎಮ್ ಕೃಷ್ಣ ತಮ್ಮ ಸ್ನೇಹಿತ, ಪ್ರಸಿದ್ಧ ಬರಹಗಾರ ಪೆರುಮಾಳ್ ಮುರುಗನ್ ಅವರ ಮೂರ್ತಿಭಂಜನೆಯ ವಿರುದ್ಧ ಬರೆದಿರುವ ಕವನಕ್ಕೆ ರಾಗಸಂಯೋಜಿಸಿ ಹಾಡಿದ್ದಾರೆ. ಈ ಪರಿಯ ಮೂರ್ತಿಭಂಜನೆ ಆ ಮೂರ್ತಿಗಳನ್ನು ತಯಾರಿಸಿದ ಶಿಲ್ಪಿಗಳಿಗೆ ಅವಮಾನ ಮಾಡಿದಂತೆಯೂ ಕೂಡ ಎಂಬುದು ಕೃಷ್ಣ ಅವರ ಅಭಿಮತ.

ಮ ಶ್ರೀ ಮುರಳಿ ಕೃಷ್ಣ

‍ಲೇಖಕರು avadhi

March 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: