ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಮಾತು

ಮಾನ್ಯರೇ 

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ನಾನು ಒಂದು ಟೀಕೆಯನ್ನು ಹಾಕಿ ತಕ್ಷಣವೇ ತೆಗೆದು ಹಾಕಿದ್ದೇನೆ. ಅಷ್ಟರಲ್ಲಿ ಅದು ಪ್ರಚಾರಕ್ಕೆ ಬಂದುಬಿಟ್ಟಿತು. ಆ ಟೀಕೆಯ ಕುರಿತಂತೆ ನಾನು ಪ್ರಾಮಾಣಿಕವಾಗಿ ಕ್ಷಮಾಪಣೆ ಕೇಳುತ್ತೇನೆ ಮತ್ತು ಆ ಟೀಕೆಯ ಹಿಂದೆ ದುರುದ್ದೇಶವಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ.

ನಾನು ದೇಶಭಕ್ತಳು ಮತ್ತು ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ನನಗೆ ಅಪಾರ ಗೌರವ ಇದೆ.

ಇಡೀ ಪ್ರಕರಣದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದಾಗ ಕೆಲವು ತಪ್ಪು ಅರ್ಥೈಸುವಿಕೆಯಿಂದಾಗಿ ಈ ಪ್ರಮಾದ ಉಂಟಾಯಿತು. ನನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದೇನೆ ಮತ್ತು ಈ ತಪ್ಪಿನಿಂದಾಗಿ ನನ್ನ ದೇಶಭಕ್ತಿ ಕುರಿತ ನಿಲುವಿನಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಹಾಗೂ ಬೇಷರತ್ ಕ್ಷಮಾಪಣೆ ಕೇಳುತ್ತಿದ್ದೇನೆ.

ವಂದನೆಗಳೊಂದಿಗೆ

ನಿಮ್ಮ ವಿಶ್ವಾಸಿ
ಪ್ರತಿಭಾ ನಂದಕುಮಾರ್ 

‍ಲೇಖಕರು avadhi

4 March, 2019

1 Comment

  1. Dhanyakumar

    ಬಹು ದೊಡ್ಡಗುಣ.‌ ತಮ್ಮ ದೇಶಭಕ್ತಿಗೆ ನಮ್ಮದೊಂದು ನಮಸ್ಕಾರ.‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading