ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ

ಪ್ರೊ ಬಿ ಎ ವಿವೇಕ ರೈ ಅವರು ಹೀಗೆ ಹಾರೈಸಿದ್ದಾರೆ. ಅವರ ಹಾರೈಕೆ ‘ಅವಧಿ’ಯದ್ದೂ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು- ೨೦೧೧-ಪರಿವರ್ತನೆಯ ನಿಜದ ಹೊಸ ವರ್ಷವಾಗಲಿ. ‘ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ ,ಬೆಳಕಿನಲ್ಲಿ ಕತ್ತಲೆಯಲ್ಲಿ ,ನ್ಯಾಯ ಅನ್ಯಾಯಗಳ ನಡುವೆ ,ಒಳಿತು ಕೆಡುಕುಗಳ ಸುತ್ತ ತೊನೆದಾಡುತ್ತ ,ಕೊನೆಗೂ ಒಂದು ಕಡೆ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತದೆ.’ ‘ಸಾಮಾಜಿಕ ಆಂದೋಲನ’ ಎಲ್ಲರ ಬದುಕಿಗೆ ಹೊಸ ವರ್ಷ ಆಗಬಲ್ಲುದು,ಹೊಸ ಹರ್ಷ ತರಬಲ್ಲುದು.ಎಲ್ಲರ ಬದುಕಿಗೆ ಅರ್ಥವನ್ನು ಸ್ವಾಭಿಮಾನವನ್ನು ,ಎಲ್ಲರಿಗೆ ಜವಾಬ್ದಾರಿಯನ್ನು ತರುವ ನಿಜವಾದ ‘ಹೊಸ ವರ್ಷ’ ಹಾರೈಕೆಯಾಗಿ ಮಾತ್ರ ಉಳಿಯದೆ ,ನಿಜದ ನೆಲೆಯಾಗಲಿ.ದಿನನಿತ್ಯದ ಕಾಮನ ಬಿಲ್ಲಾಗಲಿ  ]]>

‍ಲೇಖಕರು G

1 January, 2011

1 Comment

  1. B T Jahnavi

    ನಿಮ್ಮ ಕಳಕಳಿಯ ಹಾರೈಕೆಗೆ ಧನ್ಯವಾದಗಳು ಸರ್! ನಿಮಗೂ ಶುಭಾಶಯಗಳು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading