ಪದ್ಯ ಬರಿ ಪೆದ್ದಮ್ಮ … ಅಂತಾ ಯಾವಾಗಲೂ ಹೇಳುತಿದ್ದ ಕಿ. ರಂ ಸರ್ ಅವರಿಗೆ… `ಪದ್ಯವೇನು ? ನನ್ನ ಕವನ ಸಂಕಲನವೆ ಬರ್ತಾ ಇದೆ ಸರ್ ‘ಅಂತ ಕೂಗಿ ಕೂಗಿ ಹೇಳಬೇಕು ಅಂತ ಆಶೆಯಾಗ್ತಿದೆ ..
ಎಷ್ಟು ಜೋರು ಕೂಗಿದರೆ ಅವರಿಗೆ ಕೇಳಿಸಬಹುದು ?
-ಅಕ್ಷತಾ ಹುಂಚದಕಟ್ಟೆ
ಪದ್ಯ ಬರಿ ಪೆದ್ದಮ್ಮ … ಅಂತಾ ಯಾವಾಗಲೂ ಹೇಳುತಿದ್ದ ಕಿ. ರಂ ಸರ್ ಅವರಿಗೆ… `ಪದ್ಯವೇನು ? ನನ್ನ ಕವನ ಸಂಕಲನವೆ ಬರ್ತಾ ಇದೆ ಸರ್ ‘ಅಂತ ಕೂಗಿ ಕೂಗಿ ಹೇಳಬೇಕು ಅಂತ ಆಶೆಯಾಗ್ತಿದೆ ..
ಎಷ್ಟು ಜೋರು ಕೂಗಿದರೆ ಅವರಿಗೆ ಕೇಳಿಸಬಹುದು ?
-ಅಕ್ಷತಾ ಹುಂಚದಕಟ್ಟೆ
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಗುರುಗಳ ನೆನಪು ಕಾಡುತ್ತಿದೆ
All the best