ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಲಮಂಗಲ ಕನ್ನಡ ಸಾಹಿತ್ಯ ಸಮ್ಮೇಳನ

 

2007110756441001

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ

ಬೆಂಗಳೂರು ಗ್ರಾಮಾಂತರ ಜಿಲ್ಲೆ-562123     

ನೆಲಮಂಗಲ ತಾಲ್ಲೂಕು  6ನೆ ಕನ್ನಡ ಸಾಹಿತ್ಯ ಸಮ್ಮೇಳನ           

ದಿನಾಂಕ: 20-02-2009

ಸ್ಥಳ: ತೆಪ್ಪದ ಬೇಗೂರು, ನೆಲಮಂಗಲ

dsc_5680-_edited

ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು

ಸಮ್ಮೇಳನಾಧ್ಯಕ್ಷರು

ಪರಿಷತ್ತಿನ ದ್ವಜಾರೋಹಣ    :  ಬೆಳಗ್ಗೆ  8 ಕ್ಕೆ

ಸಮ್ಮೇಳನಾಧ್ಯಕ್ಷರ ಮೆರವಣಿಗೆ : ಬೆಳಗ್ಗೆ9 ಕ್ಕೆ

ಪ್ರಸ್ತಾವನೆ  :   ಸಿದ್ಧರಾಜು, ಅಧ್ಯಕ್ಷರು, ನೆಲಮಂಗಲ ತಾ.ಕ.ಸಾ.ಪ.

ಸಮ್ಮೇಳನಾಧ್ಯಕ್ಷರ ನುಡಿ  : ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು

 ಸ್ಮರಣ ಸಂಚಿಕೆ ಬಿಡುಗಡೆ    :   ಎಂ.ವಿ.ನಾಗರಾಜು, ಶಾಸಕರು, ನೆಲಮಂಗಲ

ನಿಕಟಪೂರ್ವ ಅಧ್ಯಕ್ಷರ ನುಡಿ :   ತ್ಯಾಮಗೊಂಡ್ಲು ಅಂಬರೀಶ್, ಸಾಹಿತಿಗಳು

ಗಣ್ಯರಿಗೆ ಸನ್ಮಾನ  :  ಪುಟ್ಟಣ್ಣ, ಉಪಸಭಾಪತಿಗಳು, ವಿಧಾನಪರಿಷತ್ತು

ಕವಿಗೋಷ್ಠಿ     :   ಮದ್ಯಾಹ್ನ 12-30ಕ್ಕೆ

ಅಧ್ಯಕ್ಷತೆ  :   ಲಕ್ಷ್ಮೀಪತಿ ಕೋಲಾರ

ಬಹಿರಂಗ ಅಧಿವೇಶನ  :   ಮದ್ಯಾಹ್ನ 2 ಕ್ಕೆ

ಸಮಾರೋಪ ಸಮಾರಂಭ:    ಸಂಜೆ 4 ಕ್ಕೆ

ಮುಖ್ಯ ಅತಿಥಿಗಳು  :      ಡಾ.ಎಂ.ಶಂಕರನಾಯಕ್, ಡಾ.ದೊಡ್ಡರಂಗೇಗೌಡ

‍ಲೇಖಕರು avadhi

18 February, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading