ನಡೆ ನುಡಿ, ನೆಲದ ಕರುಣೆಯ ದನಿ
ತಳ ಸಮುದಾಯಗಳ ಸಾಂಸ್ಕ್ರತಿಕ ಕಥನ ಚಿಕ್ಕನಾಯಕನಹಳ್ಳಿಯ ಸ್ರ್ತಿಶಕ್ತಿಭವನದಲ್ಲಿ ನಡೆಯಿತು. ಕೊಟಗಾನಹಳ್ಳಿ ರಾಮಣ್ಣ, ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಡ್ಡಗೆರೆ ನಾಗರಾಜಯ್ಯ,ದೊರೆರಾಜ್, ಲಕ್ಷ್ಮಿಪತಿ, ಶ್ರೀಪಾಧಭಟ್, ಜಯಲಕ್ಷ್ಮಿ ಎಸ್ ಗಂಗಾಧರಯ್ಯ ಇನ್ನು ಮುಂತಾದವರು ಸೇರಿದ್ದ ಈ ಕಾರ್ಯಕ್ರಮ ಚೆನ್ನಾಗಿ ಆಯ್ತು. ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರ ಕೃಪೆ : ಜಿ ಎಸ್ ಮುರಳಿಧರ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments