ನೀರಲ್ಲಿ ನೆನೆಹಾಕಿ ಚೆನ್ನಾಗಿ ತೊಳೆದ ಕುಮುದಾಳನ್ನು, ನುಣ್ಣಗೆ ರುಬ್ಬಿ..,
ಜಗ್ಗೇಶ್ ಕಾವಲಿಯಲ್ಲಿ ಎರೆದು ಹದವಾಗಿ ಬೇಯಿಸಿ..,
ದತ್ತಣ್ಣ ಎಗ್ ಕರಿ, ಸುಮನ್ ಗಟ್ಟಿಚಟ್ನಿ ಜೊತೆ..
ಕರಾವಳಿ ಲಂಚ್ ಹೋಮಿನ ವಿಜಯಪ್ರಸಾದ್ ತಿನ್ನಿಸಿದ ನೀರ್ ದೋಸೆ
ಸ್ಪೈಸಿ, ಟೇಸ್ಟಿ, ಹೆಲ್ತಿ ಮತ್ತು ಇಂಟರೆಸ್ಟಿಂಗ್!
ನೀರಲ್ಲಿ ನೆನೆಹಾಕಿ ಚೆನ್ನಾಗಿ ತೊಳೆದ ಕುಮುದಾಳನ್ನು, ನುಣ್ಣಗೆ ರುಬ್ಬಿ..,
ಜಗ್ಗೇಶ್ ಕಾವಲಿಯಲ್ಲಿ ಎರೆದು ಹದವಾಗಿ ಬೇಯಿಸಿ..,
ದತ್ತಣ್ಣ ಎಗ್ ಕರಿ, ಸುಮನ್ ಗಟ್ಟಿಚಟ್ನಿ ಜೊತೆ..
ಕರಾವಳಿ ಲಂಚ್ ಹೋಮಿನ ವಿಜಯಪ್ರಸಾದ್ ತಿನ್ನಿಸಿದ ನೀರ್ ದೋಸೆ
ಸ್ಪೈಸಿ, ಟೇಸ್ಟಿ, ಹೆಲ್ತಿ ಮತ್ತು ಇಂಟರೆಸ್ಟಿಂಗ್!
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಹ.ಹ..ಹ.ನಿಮ್ಮ ವಣ೯ನೆ ತುಂಬಾ ಚೆನ್ನಾಗಿದೆ ಸರ್