ಓ ಗೆಳತಿ ವ್ಲಾಸೋವಾ
ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು
ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು …
ಈ ಕವಿತೆ ‘ತಾಯಿ’ ನಾಟಕದ್ದು
ಹೌದು ಗಾರ್ಕಿಯ ‘ಮದರ್’ ಕಾದಂಬರಿಯನ್ನು ಆಧರಿಸಿದ ನಾಟಕ ಅದು
ಈ ನಾಟಕವನ್ನು ಪ್ರಸನ್ನ ನಿರ್ದೇಶಿಸಿದಾಗ ಈ ಹಾಡು ಬರೆದದ್ದು ಸಿದ್ದಲಿಂಗಯ್ಯ
–
ಭಾರತ ದೇಶದ ಬೀದಿಯ ತುಂಬಾ ವೇಮುಲ, ಜೆ ಎನ್ ಯು, ಪ್ರತೀ ಯೂನಿವರ್ಸಿಟಿ
ಪ್ರತೀ ಬೀದಿ, ಪ್ರತೀ ಗಲ್ಲಿ ಗಳಲ್ಲಿ ಈಗ ಅಭಿವ್ಯಕ್ತಿಯ ಮಾರಣ ಹೋಮ
ಎನ್ನುವ ದನಿಯ ಈ ವಿಡಿಯೋ ನೋಡಿ
ಈ ಹಿಂದೆ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ಅಂಟಿಸಿ ಹಾಕುತ್ತಿದ್ದಾಗ ‘ನೇಟಿವ್ ಬಾಪ‘ ಎನ್ನುವ ವಿಡಿಯೋ ವೈರಲ್ ಆಗಿತ್ತು
ಈಗ ಅದೇ ತಂಡ ಜೈ ಭೀಮ್ ಕಾಮ್ರೇಡ್ ಎನ್ನುತ್ತಿದೆ
ನೋಡಿ





0 Comments