ದೇವನೂರು ಮಾತಾಡ್ತಾರೆ…

ವರ್ತಮಾನದ ತವಕ ತಲ್ಲಣಗಳನ್ನು ದೇವನೂರು ಗ್ರಹಿಸುವ ರೀತಿಯೇ ಬೇರೆ.  ಇದರ ಗುಚ್ಚವೇ ಎದೆಗೆ ಬಿದ್ದ ಅಕ್ಷರ.

ಈ ಕೃತಿಯ ಕುರಿತು ’ಈ ಹೊತ್ತಿಗೆ’ಯಲ್ಲಿ ನಡೆದ ಚರ್ಚೆ ವರದಿಗಾರ.ಕಾಂನಲ್ಲಿ ಪ್ರಕಟವಾಯಿತು.

ಅದರ ಟಿಪ್ಪಣಿಯೂ ಸೇರಿದಂತೆ ಅನೇಕ ವಿಚಾರಗಳಿಗೆ ದೇವನೂರು ಇಲ್ಲಿ ಪ್ರತಿಕ್ರಯಿಸಿದ್ದಾರೆ.

ದೇವನೂರರ ಮಾತು ಕೇಳಲು

ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

4 ಪ್ರತಿಕ್ರಿಯೆಗಳು

  1. prashanth

    Couldn’t able to listen. Shall I get direct link for the file? I’m very much curious to listen to him. Expecting expeditious reply.

    ಪ್ರತಿಕ್ರಿಯೆ
  2. ವಿನಯ ಎಸ್

    ಆಡಿಯೋ ಕೇಳಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಇಷ್ಟವಾಗಲಿಲ್ಲ. ತೀರಾ ಸೀಮಿತ ದೃಷ್ಟಿಕೋನದಿಂದ ಯೋಚಿಸಿದ್ದಾರೆ ಎನಿಸಿತು. ಇಂದು ನಮ್ಮ ಮುಂದಿರುವ ಸವಾಲುಗಳಿಗೆ, ತಲ್ಲಣಗಳಿಗೆ ಮಹಾದೇವ ಅವರಿಂದ ಸ್ವಲ್ಪವಾದರೂ ಸಹಾಯ ಸಿಗಬಹುದೇನೋ ಎಂದು ಆಶಿಸುವುದೂ ಸರಿಯಲ್ಲವೇನೋ? ಗೊತ್ತಿಲ್ಲ.
    ಇರಲಿ. ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ.

    ಪ್ರತಿಕ್ರಿಯೆ

Trackbacks/Pingbacks

  1. ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ… « ಅವಧಿ / avadhi - [...] ನಲ್ಲಿ ಪ್ರಕಟವಾಗಿದೆ. ’ಅವಧಿ’ ಯಲ್ಲೂ ಇದರ ಲಿಂಕ್ ಪ್ರಕಟವಾಗಿದೆ . ಅಂತರ್ಜಾಲದಲ್ಲಿ ೫೫೦ ಮಂದಿ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: