ವರ್ತಮಾನದ ತವಕ ತಲ್ಲಣಗಳನ್ನು ದೇವನೂರು ಗ್ರಹಿಸುವ ರೀತಿಯೇ ಬೇರೆ. ಇದರ ಗುಚ್ಚವೇ ಎದೆಗೆ ಬಿದ್ದ ಅಕ್ಷರ.
ಈ ಕೃತಿಯ ಕುರಿತು ’ಈ ಹೊತ್ತಿಗೆ’ಯಲ್ಲಿ ನಡೆದ ಚರ್ಚೆ ವರದಿಗಾರ.ಕಾಂನಲ್ಲಿ ಪ್ರಕಟವಾಯಿತು.
ಅದರ ಟಿಪ್ಪಣಿಯೂ ಸೇರಿದಂತೆ ಅನೇಕ ವಿಚಾರಗಳಿಗೆ ದೇವನೂರು ಇಲ್ಲಿ ಪ್ರತಿಕ್ರಯಿಸಿದ್ದಾರೆ.
ದೇವನೂರರ ಮಾತು ಕೇಳಲು
wonderful sir.
Couldn’t able to listen. Shall I get direct link for the file? I’m very much curious to listen to him. Expecting expeditious reply.
ಆಡಿಯೋ ಕೇಳಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಇಷ್ಟವಾಗಲಿಲ್ಲ. ತೀರಾ ಸೀಮಿತ ದೃಷ್ಟಿಕೋನದಿಂದ ಯೋಚಿಸಿದ್ದಾರೆ ಎನಿಸಿತು. ಇಂದು ನಮ್ಮ ಮುಂದಿರುವ ಸವಾಲುಗಳಿಗೆ, ತಲ್ಲಣಗಳಿಗೆ ಮಹಾದೇವ ಅವರಿಂದ ಸ್ವಲ್ಪವಾದರೂ ಸಹಾಯ ಸಿಗಬಹುದೇನೋ ಎಂದು ಆಶಿಸುವುದೂ ಸರಿಯಲ್ಲವೇನೋ? ಗೊತ್ತಿಲ್ಲ.
ಇರಲಿ. ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ.
adondu mahaprva