ದೇವನೂರು ಮಹಾದೇವ ಕೇಳ್ತಾರೆ: ಅಸಲಿ ಗೋರಕ್ಷಕರು ಯಾರು..?

“ಮೋದಿಯವರು ನಕಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅಸಲಿ ಗೋರಕ್ಷಕರು ಯಾರು..?

ಹಾಲು ಕುಡಿಯೋರು, ಬೆಣ್ಣೆ ತಿನ್ನೋರು, ತುಪ್ಪ ಸವಿಯೋರು., ದನದ ಸೆಗಣಿ, ಗಂಜಲವನ್ನು ಔಷಧಿ ಎಂದು ಸೇವಿಸೋರು..!!?
ಇವರಂತೂ ಖಂಡಿತ ಅಲ್ಲ.

ಚಳಿ,ಮಳೆ,ಬಿಸಿಲೆನ್ನದೆ ಗೋವುಗಳನ್ನು ಮೇಯಿಸಿ ಕಾಪಾಡುವ ದನಗಾಹಿಗಳೇ ಅಸಲಿ ಗೋರಕ್ಷಕರು’

‘ಗೊರಕ್ಷಣೆ ಕುರಿತಂತೆ ಮೋದಿಯವರ ಇತ್ತೀಚಿನ ಹೇಳಿಕೆಗಳು ಬ್ರಾಹ್ಮಣರ ಪಾರಮ್ಯದ ಆರೆಸ್ಸಸ್ ಮತ್ತು ಶೂದ್ರ ಪ್ರಾಬಲ್ಯದ ಬಜರಂಗ ದಳದ ನಡುವೆ ಅಂತರವನ್ನು/ಪ್ರತ್ಯೇಕತೆಯನ್ನು ಕಾಪಾಡುವ ತಂತ್ರವೂ ಆಗಿರಬಹುದಲ್ಲ..?
13728907_820091424757086_8552639267688398047_n

‍ಲೇಖಕರು Admin

August 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮಂಜುಳ

    ತಿಳಿದೋ ತಿಳಿಯದೆಯೋ ಮನುಷ್ಯ ಕೇವಲ ಆಂತರಿಕ ಬೌದ್ದಿಕತೆ ಕೊರತೆಯಿಂದ ಬಳಲುತ್ತಿದ್ದಾನೆ ,ಜಾಣ ಕುರುಡ ಜಾಣ ಮೂಕನಾಗಿದ್ದಾನೆ,ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ ಅದರ ಅರ್ಥ ವ್ಯರ್ಥ ವಾಗುತ್ತಿದೆ, ಪ್ರತಿಯೊಬ್ಬ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಅರ್ಥಗಳು ಅನರ್ಥಗಳಾಗುತ್ತಿವೆ,ಹಚ್ಚಿದ ಬೆಂಕಿ ದೀಪದಬೆಳಕಾಗುತ್ತಿಲ್ಲಾ ದೀಪವನ್ನೇ ಮುರುಟಿಸಲು ಸಜ್ಜಾಗಿದೆ,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: