ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಛಾಯಾ ಗಳಿಗೆಗಳು

te3new.jpgte4new.jpgತೇಜಸ್ವಿ ಬಂದೂಕಿಗಿಂತ ಹೆಚ್ಚಾಗಿ ಕೆಮರಾ ಹಿಡಿದು ಮೂಡಿಗೆರೆಯ ಕಾಡಲ್ಲಿ ಅಲೆದವರು. ಹಕ್ಕಿಯ ಒಂದು ಅತಿ ಸುಂದರ ಗಳಿಗೆಗಾಗಿ ನಿರಂತರ ಕಾದವರು. ಹಾಗೆ ಕಾದೂ, ಓಹ್ ಸರಿಯಾಗಿ ಸೆರೆ ಹಿಡಿಯಲಾಗಲಿಲ್ಲ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಹಕ್ಕಿಯ ಹಿಂದೆ ಅದರ ಅದ್ಭುತ ಛಾಯೆಯನ್ನು ಗೆದ್ದೇ ಗಲ್ಲುವ ಉಮೇದಿಯಲ್ಲಿ ನಡೆದವರು. ಈಗಲೂ ಹಕ್ಕಿಯ ಹಿಂದೆ ಸಾಗಿಯೇ ಇದ್ದಾರೇನೋ ಎಂದು ಅನಿಸುವಷ್ಟರ ಮಟ್ಟಿಗೆ ಅದರ ಗುಂಗು ಉಳಿಸಿಹೋದವರು.

te2new.jpgte5new.jpgಅಪರೂಪದ ಛಾಯಾಗ್ರಾಹಕರಾಗಿದ್ದ ತೇಜಸ್ವಿಯವರು ಸೆರೆ ಹಿಡಿದಿಟ್ಟು ಹೋದ ಅಪೂರ್ವ ಗಳಿಗೆಗಳು ಒಂದೆರಡಲ್ಲ. ಅಂಥ ತೇಜಸ್ವಿಯವರು ತಮ್ಮ ಆಪ್ತ ವಲಯದಲ್ಲಿ ತೋರುತ್ತಿದ್ದ ಲಹರಿ ಕೂಡ ಅಷ್ಟೇ ಆಪ್ತವಾದುದು, ಅತಿ ಮಧುರವಾದುದು. ಅದು ಎಂದೆಂದೂ ಜೊತೆಗಿರಲಿ ಎಂಬ ಹಂಬಲದಿಂದ ಸೆರೆಯಾಗಿಸಿದವರಲ್ಲಿ ಛಾಯಾಗ್ರಾಹಕ ನೇತ್ರರಾಜು ಕೂಡ ಒಬ್ಬರು. ಅವರು ಸೆರೆ ಹಿಡಿದ ತೇಜಸ್ವಿ ಗಳಿಗೆಗಳು ಇಲ್ಲಿವೆ.

te1new1.jpgಈ ಛಾಯಾ ಗಳಿಗೆಗಳನ್ನು
ಬಳಸಿಕೊಳ್ಳಲು
ಪ್ರೀತಿಯಿಂದ ಒಪ್ಪಿದ
ನೇತ್ರರಾಜು ಅವರಿಗೆ
ಕೃತಜ್ಞತೆಗಳು.

‍ಲೇಖಕರು avadhi

5 April, 2010

3 Comments

  1. sunil

    Hey thanks a lot avadhi……thanks to Mr.netraraju too…:)
    Sunil.

  2. lokesh mosale

    dear nethra raju
    ninna sarakannu hora thegeyo ninna shakthi aanekarige gothilla .ninna daridhra parathatha galannu bittu valle chitra thorisu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading