ಗಾದೆಯೋ ಎಲೆ ಮಾನವ ; ತೆಗೆದೀಯೋ ಮಾನವ!
(ನಿಮಗಿಷ್ಟು pun nishment)
-ಸೂತ್ರಧಾರ ರಾಮಯ್ಯ
ಕಪಟ ಸ್ವಾಮಿಯಾಗಿ ಕರ್ನಾಟಕಕ್ಕೆ ಕಾಲಿಡಬೇಡ ; ಹರಿಯಾಣದಲ್ಲಿ ‘ಭಂಡ ‘ ವಾಳ ‘ಹೂಡ’ ಬೇಡ.
‘ಸ್ಕ್ಯಾಮ್’ ಕನಿಗೆ ಹೆದರಿ ‘ಖೇಮ್ಕ’ರನ್ನು ವರ್ಗ ಮಾಡಿದರಂತೆ !
ಕೇಸರಿ (ಕೇಜರಿ) ಗರ್ಜನೆಗೆ- ಕರಿ ಗಡ ಗಡ ನಡುಗಿತಂತೆ ?
ದೇಶಕ್ಕೆ ತಮ್ ಮಗಳ ಸನ್ ದೇಶವೇನೋ? ಅಂದ್ರೆ, “ನನ್ನ ಸನ್ ದೇ ದೇಶ; sonಮಾರ್ಗವೇ ಗುರಿ” ಅಂದ್ರಂತೆ ದೇ.ಭ!
ಕೇಜ್ರಿ ಗುಟುರಿಗೆ ಕರಪ್ಶನ್ ಕ್ರೇಜಿ ವಾಲ್ ಗಳ ಗೋಡೆ ಬಿದ್ದು ಬಯಲಾಯಿತಂತೆ .
ಪೋಸ್ ಕೊಡ್ತಲೇ ex-pose ಆದ ಮಂತ್ರಿ, ಮಾರ್ಗಮಧ್ಯೆಯೇ ಮಾಜಿ (ex) ಆದನಂತೆ.
IAC ಅಂದ ಕೂಡ್ಲೆ; AC ಕೋಣೆಯೋಳಿರ್ರ್ದೂ ಬೆವರಿದರಂತೆ ಭ್ರಷ್ಟರು.
ಬನಾನಾನ (ರಿ)ಪಬ್ಲಿಕ್ ಗೆ ಹಂಚು ಅಂದ್ರೆ, ತನಗೆ ತಿರುಳು, ಮ್ಯಾಂಗೋ ಮ್ಯಾನ್ ಗೆ ವಾಟೆ ಕೊಡ್ತೀನಿ ಅಂದನಂತೆ: ವಾಟೆ ಪಿಟಿ!
ರಿ-ಪಬ್ಲಿಕ್ ಕೋ ಕ್ಯಾ ಬನಾನೇ ನಿಕಲೇ ಹೈ ಹಮ್ ಲೋಗ್ – ಆಮ್ ಅದುಮಿಕೋ! ಅಂದ್ನಂತೆ ಉತ್ತರಭೂಪ.
ಲಕ್ಷಗಳಲ್ಲಿ ತಿಂದರೆ ಲಂಚಲ್ಲಾ – ಬಿ.ಪಿ. ಹೊಸ ರೂಲ್ಸು.
ಕೋಟಿ ಕೋಟಿ ಮೆದ್ದಾಗಲೇ – ಫುಲ್ ಮೀಲ್ಸು.
( ಬಿ.ಪಿ = ಬ್ಯಾನಿ ಪ್ರಸಾದರ ಮರ್ಮ)
‘ಪನ್’ಲೋಕ ಸೂತ್ರಧಾರಿ ರಾಮಯ್ಯ… ನಿಮಗಿದೋ ವಂದನೆ…
Rajiv gandhi’s speech always contained, “Hamhe desh ko aise bananaa hai, wiase bananaa hai” etc. So, his son-in-law fulfilled that dream by making us “Bananaa republic”
ನಿಮಗಿ ದೋ ವಂದನೆ ಅಂದ ವಾಜಪೇಯಿ ಗೋಪಾಲರಿಗೆ, ತಿರುಗಿ ನಿಮಗಿದೋ ತೀನ್ ವಂದನೆ,
ಪ್ರಿಯ ರಾಜೀವರ ಆಶಯ ಭಾಷಣದ ಮೇಲೆ ಬೆಳಕು ಬೀರಿದ ‘ಕಿರಣ್’ ಅವರಿಗೆ ಕೋಟಿ ವಂದನೆ.
-ಸೂತ್ರಧಾರ ರಾಮಯ್ಯ