ಜಾನಪದ ಲೋಕದಲ್ಲಿ ‘ನಿಜ ರಾಮಾಯಣ’ ಫೋಟೋ ಆಲ್ಬಂ

ರಾಮಾಯಣ ಕೃತಿ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಅನೇಕ ಚರ್ಚೆ, ವಾದ ವಿವಾದಗಳಿಗೂ ದಾರಿಯಾಗಿದೆ.

ಈ ಮಧ್ಯೆ ‘ಬಹುರೂಪಿ’  ಪ್ರಕಟಿಸಿರುವ ಜಿ ಎನ್ ನಾಗರಾಜ್ ಅವರ ‘ನಿಜ ರಾಮಾಯಾನದ ಅನ್ವೇಷಣೆ’ ಕೃತಿಯ ಬಗ್ಗೆ ಒಂದು ಗಂಭೀರ ಮಂಥನ ರಾಮನಗರದ ಜಾನಪದ ಲೋಕದಲ್ಲಿ ಜರುಗಿತು.

ಕೃತಿಯ ಲೇಖಕರಾದ ಜಿ ಎನ್ ನಾಗರಾಜ್ ಅವರು ತಾವು ಐದು ದಶಕಗಳ ಕಾಲ ರಾಮಾಯಣದ ಹಲವು ಆವೃತ್ತಿಗಳನ್ನು ಓದಿ ನಡೆಸಿದ ಸಂಶೋಧನೆ ಹಾಗೂ ಅದರಿಂದ ತಲುಪಿದ ನಿರ್ಣಯಗಳ ಬಗ್ಗೆ ಮಾತನಾಡಿದರು. ನಂತರ ಈ ಬಗ್ಗೆ ವಿಸ್ತೃತ ಚರ್ಚೆಯಾಯಿತು.

ಕುವೆಂಪು ಅವರ ‘ರಾಮಾಯಣ ದರ್ಶನಂ’ ವಾಚನದೊಂದಿಗೆ ಕಾರ್ಯಕ್ರಮ ಮುಗಿಯಿತು.

ಜಿ ಎನ್ ನಾಗರಾಜ್, ಡಾ ಅನಿಲ್, ಎನ್ ಆರ್ ವಿಶುಕುಮಾರ್, ಹೆಚ್ ಆರ್ ಸುಜಾತಾ, ಜಿ ಎನ್ ಮೋಹನ್, ಸವಿತಾ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.

ಕೆ ಎಸ್ ಲಕ್ಷ್ಮಿ, ಲಕ್ಷ್ಮಿ ಭಾವುಗೆ ಹಾಗೂ ಕೆ ಎನ್ ಉಮೇಶ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಂಘಟಕ ಬಳಗ ಸಂಘಟಕ ಬಳಗ

ಈ ಕೃತಿಯನ್ನು ಕೊಳ್ಳಲು

‍ಲೇಖಕರು avadhi

March 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: