ಚಾರ್ಮುಡಿಯ ಘಾಟಿಯಲ್ಲಿ ಚಾರಣ ಮತ್ತು ‘ನಿರುತ್ತರ’ಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಫೇಸ್ ಬುಕ್ಕಿನಲ್ಲಿ ಹ೦ಚಿಕೊ೦ಡವರು ಕುಮಾರ ರೈತ.
ಆ ಚಿತ್ರಗಳು ಅವಧಿ ಓದುಗರಿಗಾಗಿ.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಾರ್ಮಾಡಿ ಚಾರಣದ ನಂತರ ರಾಜೇಶ್ವರಿ ಅಮ್ಮನ ಭೇಟಿ. ‘ನನ್ನ ತೇಜಸ್ವಿ’ ಬಗ್ಗೆ ಚರ್ಚೆ. ಹೊಸ ಒಳನೋಟ ಒದಗಿಸಿದ ಮಾತು. ಇವೆಲ್ಲದರ ಜೊತೆ ವಿಶೇಷ ಕಾಫಿ..
– ಕುಮಾರ್ ರೈತ
[gallery order="DESC" columns="4" orderby="ID"] ]]>





ಅವಧಿಗೆ ನಾವೂ ಬರೆಯಬಹುದೇ? ಹೇಗೆ? ತಿಳಿಸಿ