ರಂಗ ತಂಡದ ಹೊಸ ಕಲಾವಿದರೊಂದಿಗೆ ಕೆ.ಎಚ್.ಕಲಾಸೌಧದಲ್ಲಿ ಗರ್ಗಂಟಪ್ಪನ ಮಗ ಪರ್ಗಂಟ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಫ್ರೆಂಚ್ ಲೇಖಕ ರೆಬೆಲೆಯ ಅವರ ೫ ಅಭಿಜಾತ ಕಾದಂಬರಿಗಳ ಸಾರ ಸಂಗ್ರಹ ಕೃತಿಯನ್ನು ನಾಟಕದ ಮುಖೇನ ಕಲಾವಿದರು ಮನಮುಟ್ಟುವಂತೆ ಅಭಿನಯಿಸಿದರು. ಈ ನಾಟಕದ ರಚನೆ, ಸಂಗೀತ ಹಾಗೂ ನಿರ್ದೇಶನ ಮಾಡಿದವರು ಸುರೇಶ ಆನಗಳ್ಳಿ ಅವರು.
ಈ ನಾಟಕವನ್ನು ಕಂಡ ತಾಯಿ ಲೋಕೇಶ್ ಅವರು ಅವಧಿಗಾಗಿ ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದಾರೆ..
ತಾಯಿ ಲೋಕೇಶ್























0 Comments