ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗದಗದ ಅಂಗಳಕ್ಕೆ 'ಅವಧಿ'ಯ ಪ್ರೀತಿಯ ಸ್ವಾಗತ

ಗದಗಕ್ಕೆ ನಾರಣಪ್ಪನ ಅಂಗಳಕ್ಕೆ ಸ್ವಾಗತ. ಅವಧಿ- ಆಲೆಮನೆ ಜೋಡಿ ಕಣಕ್ಕಿಳಿದಿದೆ. ಆದರೆ ಇನ್ನೂ ಕಣಕ್ಕೆ ಇಳಿಯಲು ಮನಸು ಮಾಡದವರು ಇಲ್ಲಿನ ವಿದ್ಯುತ್ ಇಲಾಖೆಯವರು. ಕರೆಂಟ್ ಇಲ್ಲದೆ ಮೀಡಿಯಾ ಸೆಂಟರ್ ಜೀವ ಕಳೆದುಕೊಂಡಿದೆ.
ಆದರೂ..ಹರ ಸಾಹಸ ಮಾಡಿ ಸಮ್ಮೇಳನದ ಓ ನಾಮ ಶುರು ಮಾಡಿದ್ದೇವೆ. ಒಪ್ಪಿಸಿಕೊಳ್ಳಿ. ಈಗಿನಿಂದ ನಮ್ಮ ಕೆಲಸ ಶುರು..

‍ಲೇಖಕರು avadhi

18 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading